ವಿ­ಠ್ಠ­ಲ, ವಿ­ಠೋ­ಬಾ ಮತ್ತು ಪಾಂ­ಡು­ರಂಗ ಎಂ­ದೂ ಪರಿ­ಚಿ­ತ­ನಿ­ರು­ವ, ಮು­ಖ್ಯ­ವಾ­ಗಿ ಭಾ­ರ­ತದ ರಾ­ಜ್ಯ­ಗ­ಳಾದ ಮಹಾ­ರಾ­ಷ್ಟ್ರ, ಕರ್ನಾ­ಟಕ ಮತ್ತು ಆಂ­ಧ್ರ ಪ್ರ­ದೇ­ಶ­ಗ­ಳ­ಲ್ಲಿ ಆರಾ­ಧಿ­ಸ­ಲಾ­ಗುವ ಒಬ್ಬ ಹಿಂ­ದೂ ದೇ­ವ­ರು. ಅವ­ನ­ನ್ನು ಸಾ­ಮಾ­ನ್ಯ­ವಾ­ಗಿ ಹಿಂ­ದೂ ವಿ­ಷ್ಣು ಅಥ­ವಾ ಅವನ ಅವ­ತಾ­ರ­ನಾದ ಕೃ­ಷ್ಣ ಅಥ­ವಾ, ಪ್ರಾ­ಸಂ­ಗಿ­ಕ­ವಾ­ಗಿ, ಅವನ ಅವ­ತಾರ ಬು­ದ್ಧನ ಒಂ­ದು ಸ್ವ­ರೂ­ಪ­ವೆಂ­ದು ಪರಿ­ಗ­ಣಿ­ಸ­ಲಾ­ಗು­ತ್ತ­ದೆ. ಕೆ­ಲ­ವೊ­ಮ್ಮೆ ಅವ­ನ­ನ್ನು ಶಿ­ವ­ನೊಂ­ದಿ­ಗೂ ಸಂ­ಬಂ­ಧಿ­ಸ­ಲಾ­ಗು­ತ್ತ­ದೆ. ವಿ­ಠ್ಠ­ಲ­ನ­ನ್ನು ಹಲ­ವು­ವೇ­ಳೆ, ಸೊಂ­ಟದ ಮೇ­ಲೆ ಕೈ­ಯಿ­ಟ್ಟು­ಕೊಂ­ಡು ಒಂ­ದು ಇಟ್ಟಿ­ಗೆಯ ಮೇ­ಲೆ ನಿಂ­ತಿ­ರು­ವ, ಕೆ­ಲ­ವೊ­ಮ್ಮೆ ಅವನ ಮು­ಖ್ಯ ಪತ್ನಿ­ಯಾದ ರಖು­ಮಾ­ಯಿ (ರು­ಕ್ಮಿ­ಣಿ) ಜೊ­ತೆ­ಯ­ಲ್ಲಿ­ರು­ವಂ­ತೆ, ಒಬ್ಬ ಕಪ್ಪು ಬಣ್ಣದ ಬಾ­ಲ­ಕ­ನ­ನ್ನಾ­ಗಿ ಚಿ­ತ್ರಿ­ಸ­ಲಾ­ಗು­ತ್ತ­ದೆ. ವಿ­ಠ್ಠ­ಲ­ನು ಮಹಾ­ರಾ­ಷ್ಟ್ರದ ಏಕ­ದೇ­ವ­ತಾ­ವಾ­ದಿ ಬ್ರಾ­ಹ್ಮ­ಣೇ­ತರ ವಾ­ರ­ಕ­ರೀ ಪಂಥ ಮತ್ತು ಕರ್ನಾ­ಟ­ಕದ ಹರಿ­ದಾಸ ಪಂ­ಥ­ಗಳ ಕೇಂ­ದ್ರ­ಬಿಂ­ದು­ವಾ­ಗಿ­ದ್ದಾ­ನೆ. ವಿ­ಠ್ಠ­ಲನ ಮು­ಖ್ಯ ದೇ­ವ­ಸ್ಥಾ­ನ, ಕರ್ನಾ­ಟ­ಕದ ಗಡಿ­ಗೆ ಹತ್ತಿ­ರ­ವಿ­ರು­ವ, ಮಹಾ­ರಾ­ಷ್ಟ್ರದ ಪಂ­ಢ­ರ­ಪು­ರ­ದ­ಲ್ಲಿ­ದೆ. ವಿ­ಠ್ಠ­ಲನ ದಂ­ತ­ಕ­ಥೆ­ಗ­ಳು, ಈ ದೇ­ವ­ರ­ನ್ನು ಪಂ­ಢ­ರ­ಪು­ರ­ಕ್ಕೆ ಕರೆ­ತಂ­ದ­ನೆಂ­ದು ನಂ­ಬ­ಲಾ­ದ, ಅವನ ಭಕ್ತ ಪುಂ­ಡ­ಲೀ­ಕನ ಸು­ತ್ತ, ಮತ್ತು ವಾ­ರ­ಕ­ರೀ ಮತದ ಕವಿ­-­ಸಂ­ತರ ಒಬ್ಬ ಸಂ­ರ­ಕ್ಷ­ಕ­ನಾ­ಗಿ ವಿ­ಠ್ಠ­ಲನ ಪಾ­ತ್ರದ ಸು­ತ್ತ ಕೇಂ­ದ್ರೀ­ಕೃ­ತ­ವಾ­ಗಿ­ವೆ­. 'ಆಂ­ಗ್‌­ಕ­ರ್ ವಾ­ಟ್' ಕಾಂ­ಬೋ­ಡಿ­ಯಾ ದೇ­ಶ­ದ­ಲ್ಲಿ­ರುವ ಹಿಂ­ದೂ ದೇ­ವಾ­ಲಯ ಸಮು­ಚ್ಛ­ಯ.­ಕಾಂ­ಬೋ­ಡಿ­ಯಾ ದೇ­ಶದ ಖ್ಮೇ­ರ್(Khmer) ಸಾ­ಮ್ರಾ­ಜ್ಯದ ರಾ­ಜ­ಧಾ­ನಿ­ಯಾ­ಗಿ­ದ್ದ 'ಆಂ­ಗ್‌­ಕ­ರ್' ಎಂ­ಬ­ಲ್ಲಿ­ದೆ­.ಇ­ದ­ನ್ನು ಸಾ­ಮ್ರಾಟ ಎರ­ಡ­ನೆಯ ಸೂ­ರ್ಯ­ವ­ರ್ಮ­ನು ೧೨­ನೆಯ ಶತ­ಮಾ­ನ­ದ­ಲ್ಲಿ ಕಟ್ಟಿ­ಸಿ­ದ­ನು­.ಇ­ದು ಪ್ರ­ಪಂ­ಚ­ದ­ಲ್ಲೇ ಅತ್ಯಂತ ದೊ­ಡ್ಡ ಧಾ­ರ್ಮಿಕ ಸಮು­ಚ್ಛ­ಯ­ವಾ­ಗಿ­ದೆ­.ಇ­ದು ಆಯ­ತಾ­ಕಾ­ರ­ದ­ಲ್ಲಿ ೨೮೦೦ ಆಡಿ ಅಗಲ ಮತ್ತು ೩೮೦೦ ಅಡಿ ಉದ್ದ­ವಾ­ಗಿ­ದೆ. ಮರ­ಳು­ಕ­ಲ್ಲು ಹಾ­ಗೂ ಮು­ರ­ಕ­ಲ್ಲು ಉಪ­ಯೋ­ಗಿ­ಸಿ ಕಟ್ಟ­ಲಾ­ಗಿ­ದೆ­.­ಮೇ­ರು­ಪ­ರ್ವತ ವನ್ನು ಹೋ­ಲು­ವಂ­ತೆ ಖ್ಮೇ­ರ್ ಹಾ­ಗೂ ದಕ್ಷಿಣ ಭಾ­ರ­ತೀಯ ವಾ­ಸ್ತು­ಶಿ­ಲ್ಪ­ದಂ­ತೆ ಇದ­ನ್ನು ಕಟ್ಟ­ಲಾ­ಗಿ­ದೆ­.ಇ­ದರ ನಿ­ರ್ಮಾ­ಣ­ಕ್ಕೆ ೩೦ ವರ್ಷ­ಗ­ಳಿ­ಗಿಂ­ತ­ಲೂ ಹೆ­ಚ್ಚಿನ ಸಮಯ ಬೇ­ಕಾ­ಯಿ­ತು.


